ಸುದ್ದಿ ಮತ್ತು ಜಾಹಿರಾತಿಗಾಗಿ ಸಂಪರ್ಕಿಸಿ 8088063877 subscribe ಮಾಡಿ , support ಮಾಡಿ


SHREE KARNATAKA

ಹಾವೇರಿ ಜಿಲ್ಲೆಯ ಮುಂದಿನ ಸಚಿವ ಯಾರು? ಓಟ್ ಮಾಡಿ ನಿಮ್ಮ ನಾಯಕನನ್ನ ಬೆಂಬಲಿಸಿ

5 days ago | [YT] | 6

SHREE KARNATAKA

ಹಾವೇರಿ ಜಿಲ್ಲೆಯ ಪ್ರಯಾಣಿಕರಿಗೆ ಸಿಹಿ ಸುದ್ದಿ: KSRTC ಆನ್‌ಲೈನ್ ಬುಕ್ಕಿಂಗ್ ಇನ್ನಷ್ಟು ಸುಲಭ.
ಮುಂಗಡ ಆಸನ ಕಾಯ್ದಿರಿಸಲು ಆನ್‌ಲೈನ್ ಬುಕ್ಕಿಂಗ್ ಸೌಲಭ್ಯ

ಅವತಾರ ತಂತ್ರಾಂಶದ (ಆನ್‌ಲೈನ್ ಬುಕ್ಕಿಂಗ್ ವ್ಯವಸ್ಥೆಯಲ್ಲಿ) ರಾಜ್ಯ ಹಾಗೂ ಅಂತರಾಜ್ಯಗಳಿಗೆ 414 ವೇಗದೂತ (VKS) ಬಸ್‌ಗಳನ್ನು ನೂತನವಾಗಿ ಮುಂಗಡ ಆಸನ ಕಾಯ್ದಿರಿಸಿಕೊಳ್ಳಲು ಆನ್‌ಲೈನ್ ಬುಕ್ಕಿಂಗ್ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಈ ಸೇವೆಗಳನ್ನು ಬಾಗಲಕೋಟ. ಬೆಳಗಾವಿ, ಚಿಕ್ಕೋಡಿ, ಧಾರವಾಡ, ಗದಗ, ಹುಬ್ಬಳ್ಳಿ, ಹಾವೇರಿ. ಉತ್ತರ ಕನ್ನಡ (ಶಿರಸಿ) ವಿಭಾಗಗಳಿಂದ ಅಳವಡಿಸಲಾಗಿದೆ. ಅಂತರಾಜ್ಯ ಸಾರಿಗೆ ಸೇವೆಗಳಾದ ಹೈದರಾಬಾದ್, ಶಿರಡಿ, ಪುಣೆ, ಸೊಲ್ಲಾಪುರ, ಪಣಜಿ, ಮಾಪ್ಪಾ, ವಾಸ್ಕೋ, ಲಾತೂರ, ಠಾಣೆ, ತುಳಜಾಪುರ, ತಿರುಪತಿ, ಅನಂತಪುರ, ಸತಾರಾ, ನಾಸಿಕ್, ಕೋಲ್ಲಾಪುರ, ಪಿಂಪ್ರಿ. ನಿಗಡಿ, ಮಂತ್ರಾಲಯಂ, ಮಾರ್ಗೋವಾ, ಮುಂತಾದ ಪ್ರಮುಖ ಸಃ ಸ್ಥಳಗಳಿಗೆ ಮುಂಗಡವಾಗಿ ಆಸನ Q + ಸ್ಥಳಗಳಿಗೆ ಕಾಯ್ದಿರಿಸಿಕೊಳ್ಳಲು ಸಾರ್ವಜನಿಕ ಪ್ರಯಾಣಿಕರಿಗೆ ಅವಕಾಶ ಕಲ್ಪಿಸಲಾಗಿದೆ.
ರಾಜ್ಯ ಸಾರಿಗೆ ಸೇವೆಗಳಾದ ಮಂಗಳೂರ. ಮೈಸೂರ. ಬೆಂಗಳೂರು, ಬೀದರ, ಕಲಬುರಗಿ.

ವಿಜಯಪುರ, ರಾಯಚೂರ, ಧರ್ಮಸ್ಥಳ, ಕುಕ್ಕೆ, ಚಡಚಣ, ಮುಧೋಳ, ತಾಳಿಕೋಟ, ಯಾದಗಿರಿ.

ಚಿಕ್ಕಮಂಗಳೂರ, ಶಕ್ತಿನಗರ, ಗೋಕರ್ಣ, ದಾಂಡೇಲಿ, ಶಿವಮೊಗ್ಗ, ಚಿತ್ರದುರ್ಗ, ಮುಗಳಕೋಡ, ಮುಂತಾದ

ಸ್ಥಳಗಳಿಗೆ ಶಕ್ತಿ ಯೋಜನೆಯಿಂದಾಗಿ ಮಹಿಳಾ ಪ್ರಯಾಣಿಕರ ಸಂಖ್ಯೆ ಹೆಚ್ಚುತ್ತಿರುವುದರಿಂದ ರಾಜ್ಯ ಸಾರಿಗೆ

ಸಂಸ್ಥೆ ಬಸ್‌ಗಳಲ್ಲಿ ಮುಂಗಡ ಆಸನ ಕಾಯ್ದಿರಿಸುವ ಸೌಲಭ್ಯವನ್ನು ಪ್ರಯಾಣಿಕರು ಬಳಸಿಕೊಳ್ಳಬಹುದು.

ಇದೇ ರೀತಿಯಾಗಿ ಹುಬ್ಬಳ್ಳಿ-ಬೆಂಗಳೂರು, ಹುಬ್ಬಳ್ಳಿ-ಶಿರಡಿ, ಕಾರವಾರ-ಬೆಂಗಳೂರು, ಬೆಳಗಾವಿ-ಮೈಸೂರು, ಅಥಣಿ-ಬೆಂಗಳೂರು. ದಾಂಡೇಲಿ-ಬೆಂಗಳೂರು ನವೀನ ವಿನ್ಯಾಸ ಮಾದರಿಯ ನಾನ್ ಎಸಿ ಸ್ವೀಪ‌ರ್ (Non Ac Sleeper) ಪಲ್ಲಕ್ಕಿ ಸಾರಿಗೆ ಸೇವೆಗಳನ್ನು ಹಾಗೂ ಹುಬ್ಬಳ್ಳಿ-ಹೈದರಾಬಾದ್, ಬೆಳಗಾವ-ಹೈದರಾಬಾದ್. ರಾಜರಥ ಎಸಿ ಸ್ಲಿಪರ್ (AC Sleeper) ಮೇಲ್ಕಂಡ ವೇಗದೂತ (VKS) ಪಲ್ಲಕ್ಕಿ ನಾನ್ ಎಸಿ ಸ್ವೀಪರ್. ರಾಜರಥ ಎಸಿ ಸ್ವೀಪರ್ ಸಾರಿಗೆ ಸೇವೆಗಳನ್ನು ksrtc.in ವೆಬ್ ಸೈಟ್ ಮೂಲಕ ಸಾರ್ವಜನಿಕ ಪ್ರಯಾಣಿಕರು ಮುಂಗಡ ಆಸನ ಕಾಯ್ದಿರಿಸಿಕೊಳ್ಳಲು ನೂತನವಾಗಿ ಅವಕಾಶ ಕಲ್ಪಿಸಲಾಗಿದೆ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ
.#KSRTC #ಕರ್ನಾಟಕಸಾರಿಗೆ #ಆನ್‌ಲೈನ್ಬುಕ್ಕಿಂಗ್ #ಬಸ್‌ಪ್ರಯಾಣ #ಸ್ಲೀಪರ್‌ಬಸ್ #ಕರ್ನಾಟಕಸುದ್ದಿ #ಪ್ರಯಾಣಅಪ್ಡೇಟ್ #KSRTCಸೇವೆಗಳು #ಸಾರ್ವಜನಿಕಸಾರಿಗೆ #ಭಾರತಪ್ರಯಾಣ #ಬುಕ್ಕಿಂಗ್ #ಡಿಜಿಟಲ್ಇಂಡಿಯಾ #ಪ್ರಯಾಣಕರ್ನಾಟಕ #ಸಾರಿಗೆಸುದ್ದಿ #KSRTCUpdate

1 month ago | [YT] | 1

SHREE KARNATAKA

ರೈತರಿಗೆ ಗುಣಮಟ್ಟದ ಬಿತ್ತನೆ ಬೀಜ, ರಸಗೊಬ್ಬರ ವಿತರಣೆ: ನಿಯಮ ಉಲ್ಲಂಘಿಸಿದರೆ ಕಠಿಣ ಕ್ರಮ :ರುದ್ರಪ್ಪ ಲಮಾಣಿ ಸೂಚನೆ

#ರೈತರು #ಬಿತ್ತನೆಬೀಜ #ರಸಗೊಬ್ಬರ #ಕೃಷಿ #ಕೃಷಿಕರು #ಗುಣಮಟ್ಟದಬೀಜ #ಸರ್ಕಾರ #ನಿಯಮಉಲ್ಲಂಘನೆ #ಕಠಿಣಕ್ರಮ #ರುದ್ರಪ್ಪಲಮಾಣಿ #ಕೃಷಿನೀತಿ #ಅನ್ನದಾತ #ಫಾರ್ಮಿಂಗ್ #Agriculture #Farmers #Seeds #Fertilizer #AgriNews #Karnataka #FarmersSupport

1 month ago | [YT] | 9

SHREE KARNATAKA

ಬೊಮ್ಮಾಯಿಗೆ ಪಠಾಣ್ ಓಪನ್ ಚಾಲೆಂಜ್ – ನೀವು ಯಾರ ಪರ?” ಓಟ್ ಮಾಡಿ

2 months ago | [YT] | 23

SHREE KARNATAKA

ವರದಾ ಮತ್ತು ಬೇಡ್ತಿ ನದಿ ಜೋಡಣೆ ಬಗ್ಗೆ ನಿಮ್ಮ ಅಭಿಪ್ರಾಯವನ್ನ ಓಟ್ ಮಾಡಿ ತಿಳಿಸಿ

4 months ago | [YT] | 19

SHREE KARNATAKA

ಸ್ಪರ್ಧಿಗಳೇ ಶಾಕ್ ಆಗುವಂತಹ ವಿನ್ನರ್ ಗೆ ಇಲ್ಲಿವರೆಗೂ ಬಂದಿರೋ ಓಟಿಂಗ್ಸ್ 37 ಕೋಟಿ.. ನಿಮ್ಮ ಪ್ರಕಾರ ಯಾರಿಗೆ ಇರಬಹುದು? ಓಟ್ ಮಾಡಿ

4 months ago | [YT] | 789

SHREE KARNATAKA

ನಿಮ್ಮ ಪ್ರಕಾರ ಬಿಗ್ ಬಾಸ್ ಟ್ರೋಫಿ ಗೆಲ್ಲೋದು ಯಾರು ಓಟ್ ಮಾಡಿ

4 months ago | [YT] | 712

SHREE KARNATAKA

ಬಿಗ್ ಬಾಸ್ ಫಿನಾಲೆಗೂ ಮೊದಲೇ ಮಿಡ್ ವೀಕ್ ನಲ್ಲಿ ಹೊರ ಹೋಗೋದು ಯಾರು? ಯಾರು ಮನೆಯಿಂದ ಹೊರ ಹೋಗಬೇಕು?

4 months ago | [YT] | 271

SHREE KARNATAKA

ಈ ವಾರ ಗಿಲ್ಲಿ ಕ್ಯಾಪ್ಟನ್ ಆಗಿದ್ದು ಸರಿಯಾಗಿ ನಿಭಾಯಿಸಿದ್ದಾರೋ?ಇಲ್ಲವೋ ? ಓಟ್ ಮಾಡಿ ನಿಮ್ಮ ಅಭಿಪ್ರಾಯ ತಿಳಿಸಿ

5 months ago | [YT] | 499

SHREE KARNATAKA

ಈ ಬಾರಿಯ ಬಿಗ್ ಬಾಸ್ ಗೆಲುವಿಗೆ ನಿಮ್ಮ ಪ್ರಕಾರ ಹತ್ತಿರ ಇರುವ ಸ್ಪರ್ಧಿ ಯಾರು? ಓಟ್ ಮಾಡಿ

6 months ago | [YT] | 616