Janataa TV Kannada

Kannada's first infotainment channel // Live news, continuous entertainment // Always popular.


Janataa TV Kannada

ಬರ್ತ್ಡೇ ಪಾರ್ಟಿ ಮುಗಿಸಿ ಬರುತ್ತಿದ್ದಾಗ ಅಪಘಾತ | janataatv

ಟ್ರಕ್ಗೆ ಕಾರು ಡಿಕ್ಕಿಯಾಗಿ ಒಂದೇ ಕುಟುಂಬದ ಐವರು ಸಾವು
ಮಧ್ಯಪ್ರದೇಶದ ಮೈಹಾರ್ನಲ್ಲಿ ಸಂಭವಿಸಿದ ಅಪಘಾತ
ಪಾರ್ಟಿ ಮುಗಿಸಿ ಮರಳುತ್ತಿದ್ದಾಗ ಎಸ್ಯುವಿ ಕಾರು ಟ್ರಕ್ಗೆ ಡಿಕ್ಕಿ

#birthdayparty #roadaccident #carcrash #truckaccident #familytragedy #accidentnews #breakingnews #madhyapradesh #maihar #suvaccident #roadsafety #indianews #kannadanews #latestnews #crash #fatalaccident #fivekilled #newsupdate #janatatv #trendingnews #highwayaccident #trafficnews #sadnews #nationalnews #roadsafetyawareness #janatadigital1 #janatadigital2

2 weeks ago | [YT] | 0

Janataa TV Kannada

ನಾಳೆ ಬೆಂಗಳೂರು ಬೀದಿ ವ್ಯಾಪಾರ ಬಂದ್….| janataatv

ನಾಳೆ ಹಣ್ಣು, ತರಕಾರಿ ಸಿಗೋದಿಲ್ಲಾ….
ಬೆಳ್ಳಗ್ಗೆ 6 ಗಂಟೆಯಿಂದಲೇ ಬೀದಿ ಬದಿ ವ್ಯಾಪಾರ ಬಂದ್
ಸರ್ಕಾರದ ವಿರುದ್ಧ ಸಮರ ಸಾರಿದ ವ್ಯಾಪಾರಿಗಳು
ಫುಟ್ಪಾತ್ ಒತ್ತುವರಿ ತೆರವು ಕಾರ್ಯಾಚರಣೆ
ವಿರೋಧಿಸಿ ಬೀದಿಬದಿ ವ್ಯಾಪಾರಿಗಳಿಂದ ಬಂದ್
ಫ್ರೀಡಂ ಪಾರ್ಕ್ನಲ್ಲಿ ಬೃಹತ್ ಪ್ರತಿಭಟನೆ

#ಬೆಂಗಳೂರು #bengaluru #streetvendors #vendorprotest #bandh #bengalurubandh #footpathvendors #freedompark #protest #traderprotest #streetvendorunion #karnataka #karnatakanews #bengalurunews #breakingnews #kannadanews #citynews #vegetablemarket #fruitmarket #shopclosure #footpatheviction #government #latestnews #trendingnews #Janatadigial1 #janatadigital2

2 weeks ago | [YT] | 2

Janataa TV Kannada

ಮುಂಗಾರು ಮಳೆ ಆರ್ಭಟಕ್ಕೆ ತತ್ತರಿಸಿದ ಕರಾವಳಿ! | janataatv

ಕರ್ನಾಟಕದ ಹಲವು ಶಾಲೆಗಳಿಗೆ ರಜೆ ಘೋಷಣೆ
ಭಾರೀ ಮಳೆ ಹಿನ್ನೆಲೆ ಚಿಕ್ಕಮಗಳೂರಿನ 6 ತಾಲೂಕು,
ಶಿವಮೊಗ್ಗದ 3 ತಾಲೂಕುಗಳ ಶಾಲಾ-ಕಾಲೇಜುಗಳಿಗೆ ರಜೆ
ಚಾರ್ಮಾಡಿ ಘಾಟಿಯಲ್ಲಿ ಸುತ್ತಲೂ ಆವರಿಸಿದ ದಟ್ಟ ಮಂಜು

#ಮುಂಗಾರುಮಳೆ #heavyrain #karnatakarain #rainalert #monsoon #weatherupdate #coastalkarnataka #karnatakaweather #schoolholiday #schoolclosed #chikkamagaluru #shivamogga #charmadighat #fog #densefog #westernghats #rainnews #breakingnews #kannadanews #karnatakanews #weathernews #janatatv #latestnews #trendingnews #monsoonalert #janatadigital1 #janatadigital2

2 weeks ago | [YT] | 0

Janataa TV Kannada

ಜನರೇ ಈ ಸುದ್ದಿ ನೋಡಿ | janataatv

ಜನರಿಗೆ ತಮಗೇ ತಿಳಿಯದಂತೆ ಹರಡಿದೆ ಹೆಚ್ಐವಿ Hiv ಪತ್ತೆಹಚ್ಚಲು
ಆರೋಗ್ಯ ಇಲಾಖೆಯಿಂದ ಅಭಿಯಾನ ಮೊಬಿಲೈಸೇಶನ್ ಫಾರ್
ಏಡ್ಸ್ ಸುರಕ್ಷಾ ಅಭಿಯಾನ Hiv ಮುಕ್ತ ಸಮಾಜ ನಿರ್ಮಾಣಕ್ಕೆ
ಪಣ ತೊಟ್ಟ ಸರ್ಕಾರ Hiv ಬಗ್ಗೆ ಕೀಳರಿಮೆ ಹೋಗಲಾಡಿಸಲು ಈ ಅಭಿಯಾನ

#hiv #aids #hivawareness #aidssurakshaabhiyan #publichealth #healthdepartment #healthawareness #hivtesting #stigmafree #healthcampaign #karnataka #breakingnews #latestnews #kannadanews #newsupdate #publicawareness #healthcare #indianews #trendingnews #janatadigital1 #janatadigital2

2 weeks ago | [YT] | 0

Janataa TV Kannada

ಇಲ್ಲಿದೆ ನೋಡಿ ವಿಚಿತ್ರ ಕೇಸ್ | janataatv

ಗರ್ಭಿಣಿಯಾಗಿದ್ದಾಗ ಗಂಡ ಫಿಂಗರ್ ಚಿಪ್ಸ್
ತಿನ್ನಲು ಬಿಡಲಿಲ್ಲ ಎಂದು ಹೆಂಡತಿ ಕೇಸ್
ವಿಚಾರಣೆಗೆ ಕೈಗೆತ್ತಿಕೊಂಡ ನ್ಯಾ. ನಾಗಪ್ರಸನ್ನ ಶಾಕ್
ಜೊತೆಗೆ ಏನ್ರೀ ಇದು ತಮಾಷೆ ಎಂದು ಪ್ರಶ್ನೆ ಮಾಡಿದ್ದಾರೆ

#viralcase #courtcase #highcourt #justice #legalnews #pregnancy #maritaldispute #wife #husband #viralnews #strangecase #breakingnews #latestnews #kannadanews #newsupdate #law #trendingnews #indianews #courtnews #viralstory #janatadigital1 #janatadigital2

2 weeks ago | [YT] | 0

Janataa TV Kannada

ಯಮ ಸ್ವರೂಪಿಯಾದ BMTC ಬಸ್ಗಳು..!? | janataatv

ಬೆಂಗಳೂರಿನಲ್ಲಿ ಮತ್ತೊಂದು ಅಪಘಾತ
ಸಿಲಿಕಾನ್ ಸಿಟಿಯಲ್ಲಿ ಮುಂದುವರಿದ ಬಸ್ಗಳ ಅಪಘಾತ
ಲಗ್ಗೆರೆ ಬಳಿ ಎರಡು ಬಸ್ಗಳ ನಡುವೆ ಅಪಘಾತ
2 ದಿನಗಳ ಹಿಂದಷ್ಟೇ ಕೆಆರ್ ಸರ್ಕಲ್ನಲ್ಲಿ ಅಪಘಾತ
ನಿನ್ನೆ ಲಗ್ಗೆರೆ ಬಳಿ 2 ಬಿಎಂಟಿಸಿ ಬಸ್ ಡಿಕ್ಕಿ, ಮೂವರಿಗೆ ಗಾಯ
ಎಲೆಕ್ಟ್ರಿಕ್ ಬಸ್ ಮತ್ತು ಡಿಸೇಲ್ ಸಾರಿಗೆ ಬಸ್ ನಡುವೆ ಡಿಕ್ಕಿ

#bmtc #bengaluru #busaccident #laggere #krcircle #roadsafety #trafficnews #electricbus #publictransport #breakingnews #latestnews #kannadanews #newsupdate #citynews #trendingnews #accidentnews #karnataka #commutersafety #indianews #transportnews #janatadigital1 #janatadigital2

2 weeks ago | [YT] | 0

Janataa TV Kannada

ಚಿಕ್ಕಮಗಳೂರಿನಲ್ಲಿ ಭಾರೀ ಗಾಳಿ-ಮಳೆ | janataatv

ಗಾಳಿ ಸಹಿತ ಧಾರಕಾರ ಮಳೆ ಸುರಿಯುತ್ತಿರುವ ಹಿನ್ನೆಲೆ
ಮೂಡಿಗೆರೆ ತಾ. ಅಂಗನವಾಡಿ, ಪ್ರಾಥಮಿಕ ಶಾಲೆಗಳಿಗೆ ರಜೆ
ರಜೆ ಘೋಷಿಸುವಂತೆ ಮೂಡಿಗೆರೆ ತಹಶೀಲ್ದಾರ್ ಅಶ್ವಿನಿ ಆದೇಶ

#chikkamagaluru #mudigere #heavyrain #rainalert #strongwinds #schoolholiday #anganwadi #weatherupdate #karnataka #monsoon #breakingnews #latestnews #kannadanews #newsupdate #trendingnews #indianews #weathernews #publicsafety

2 weeks ago | [YT] | 1

Janataa TV Kannada

ಬಾಡಿಗೆದಾರರಿಗೆ ಗೃಹಜ್ಯೋತಿಯ ಆತಂಕ | janataatv

ಬೇಡ ಆಧಾರ್ ಅಪ್ಡೇಟ್ ಕುರಿತು ಬೆಸ್ಕಾಂ ಮಾಹಿತಿ ಗೃಹ ಜ್ಯೋತಿ ಸೌಲಭ್ಯ ನಿಲ್ಲುವುದಿಲ್ಲ ಬಾಡಿಗೆದಾರರು ಆತಂಕ ಪಡಬೇಕಿಲ್ಲ ಗೃಹ ಜ್ಯೋತಿ ಗೊಂದಲಗಳಿಗೆ ತೆರೆ ಎಳೆದ ಬೆಸ್ಕಾಂ

#grihajyothi #bescom #aadhaar #tenants #karnataka #electricity #governmentscheme #publicservice #breakingnews #latestnews #kannadanews #newsupdate #consumerawareness #indianews #trendingnews #janatadigital1 #jantadigital2

2 weeks ago | [YT] | 0

Janataa TV Kannada

ಪತ್ನಿ ಕರೆದೊಯ್ಯಲು ಬಂದವನ ಕೊಂದ ಬಾಮೈದ | janataatv

ಪಂಜಾಬ್ ತರಣ್ ಜಿಲ್ಲೆಯ ಸಂಘಾ ಗ್ರಾಮದಲ್ಲಿ ಘಟನೆ
ಕೌಟುಂಬಿಕ ಕಲಹ, ಪತಿ ಬಿಟ್ಟು ತವರುಮನೆ ಸೇರಿದ್ದ ಪತ್ನಿ
ಪತ್ನಿ ಕರೆ ತರುವಾಗ ಭಾವ, ಬಾಮೈದುನನ ಮಧ್ಯೆ ಗಲಾಟೆ
ಜಗಳ ವಿಕೋಪಕ್ಕೆ ತಿರುಗಿ ಭಾವನಿಗೆ ಬೆಂಕಿ ಹಚ್ಚಿದ ಬಾಮೈದ

#punjab #tarntaran #crimenews #familydispute #murdercase #policeinvestigation #breakingnews #latestnews #kannadanews #indianews #newsupdate #lawandorder #crime #jus #janatadigital1 #janatadigital2

2 weeks ago | [YT] | 1

Janataa TV Kannada

ಸ್ಕೂಲ್ ಬಸ್ ಕುರಿತಂತೆ ಹೈಕೋರ್ಟ್ ಮಹತ್ವದ ಆದೇಶ | janataatv

ಮಕ್ಕಳು ಮನೆ ತಲುಪುವವರೆಗೂ ಶಾಲೆಯದ್ದೇ ಜವಾಬ್ದಾರಿ
ಮಕ್ಕಳ ಸುರಕ್ಷತೆ ಕುರಿತು ಹೈಕೋರ್ಟ್ನಿಂದ ಆದೇಶ
ಸ್ಕೂಲ್ ಬಸ್ ಕೇವಲ ಶಾಲೆ ಆವರಣದಲ್ಲಿದ್ದಾಗ ಮಾತ್ರವಲ್ಲ
ಮಕ್ಕಳು ಬಸ್ ಹತ್ತಿ ಸಂಜೆ ಅವರವರ ಮನೆ ಸೇರೋವರೆಗೂ
ಶಾಲಾ ಮಂಡಳಿಯದ್ದೇ ಜವಾಬ್ದಾರಿ ಎಂದು ಆದೇಶ

#schoolbus #highcourt #studentsafety #childsafety #school #education #karnataka #highcourtorder #schoolmanagement #breakingnews #latestnews #kannadanews #newsupdate #publicsafety #trendingnews #janatadigital1 #janatadigital2

2 weeks ago | [YT] | 1