eedina

ʼಜಿಲ್ಲಾ ಉಸ್ತುವಾರಿʼ ಜಿಲ್ಲೆಯ ನಾಯಕರಿಗೇ ಇರಲಿ: ರಾಯಚೂರಿಗರ ಒತ್ತಾಯ

#Raichur #DistrictIncharge #KarnatakaPolitics #LocalLeadership #PoliticalDemand #RaichurNews #DistrictPolitics #PeopleVoice #KarnatakaNews #LeadershipMatters

7 hours ago | [YT] | 27

eedina

ಜಾಮೀನು ಮಂಜೂರಾದ ಮೇಲೆ ಕೈದಿಗಳು ಜೈಲಿನಲ್ಲಿ ಉಳಿಯುವಂತಿಲ್ಲ.
ಜಾಮೀನುದಾರರ ವಿವರಗಳನ್ನು ತಕ್ಷಣವೇ ಪರಿಶೀಲಿಸಲು ಆಧಾರ್ ಕ್ಯೂಆರ್ ಕೋಡ್ ತಂತ್ರಜ್ಞಾನದ ಕಡ್ಡಾಯ ಬಳಕೆಗೆ ದೆಹಲಿ ಹೈಕೋರ್ಟ್ ಆದೇಶ

#DelhiHighCourt #BailRights #Aadhaar #QRCode #Judiciary #LegalReforms #HumanRights #IndianCourts #JusticeSystem #LawAndOrder

9 hours ago | [YT] | 151

eedina

ಪಂಚಮಸಾಲಿ ಪೀಠಗಳ ಗೊಂದಲ -ಭಾಗ 11 |ಪಂಚಪೀಠಗಳು ಲಿಂಗಾಯತ ಉಪವರ್ಗಗಳ ಋಣದಲ್ಲಿವೆ

ವೀರಶೈವ ಪಂಚಪೀಠಗಳ ಜಾತಿ ಜಂಗಮರು ಪಂಚಮಸಾಲಿ ಉಪವರ್ಗವೂ ಒಳಗೊಂಡಂತೆ ಎಲ್ಲಾ ಲಿಂಗಾಯತ ಉಪವರ್ಗದ ತೀರಿಸಲಾಗದ ಭಾರೀ ಋಣದಲ್ಲಿ ಬದುಕುತ್ತಿದ್ದರೂ ಅವರಿಗೆ ಲಿಂಗಾಯತ ಉಪವರ್ಗಗಳ ಉನ್ನತಿ ಕಂಡರೆ ಆಗುವುದಿಲ್ಲ. ಎಲ್ಲಾ ಲಿಂಗಾಯತ ಉಪವರ್ಗಗಳ ಮುಗ್ಧತೆಯನ್ನು ಮತ್ತು ಅಮಾಯಕತನವನ್ನು ದುರುಪಯೋಗ ಪಡಿಸಿಕೊಂಡು ವೀರಶೈವ ಪಂಚಪೀಠಗಳ ಜಾತಿ ಜಂಗಮರು ಅವರನ್ನು ಶೋಷಿಸುತ್ತಿದ್ದಾರೆ.*
*ಡಾ ಜೆ ಎಸ್‌ ಪಾಟೀಲ್

#Panchamasali #Lingayat #Veerashaiva #Panchapeetha #SocialJustice #KarnatakaPolitics #CommunityIssues #Reservation #DrJSPatil #LingayatCommunity

10 hours ago | [YT] | 28

eedina

ನಿಕೇತ್‌ ಮೌರ್ಯ, ಭಾವನಾ ರಾಮಣ್ಣ ಸೇರಿದಂತೆ 31 ಕೆಪಿಸಿಸಿ ಪದಾಧಿಕಾರಿಗಳಿಗೆ ಗೇಟ್‌ಪಾಸ್‌ ನೀಡಿದ ಡಿಕೆಶಿ

ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ(SIR) ಸಭೆಗೆ ಗೈರು ಹಾಜರಿ ಹಾಕಿದ ಕೆಪಿಸಿಸಿ ಪದಾಧಿಕಾರಿಗಳಿಗೆ ಅಧ್ಯಕ್ಷ ಡಿಕೆ ಶಿವಕುಮಾರ್‌ ಬಿಗ್‌ ಶಾಕ್‌ ನೀಡಿದ್ದಾರೆ. ತಕ್ಷಣವೇ ಈ ನಾಯಕರನ್ನು ಪಕ್ಷದ ಹುದ್ದೆಯಿಂದ ಕೈ ಬಿಡಲಾಗಿದೆ ಎಂದು ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ.

#DKShivakumar #KPCC #Congress #KarnatakaPolitics #SIRMeeting #PoliticalNews #NiketMaurya #BhavanaRamanna #PartyDiscipline #KarnatakaCongress

10 hours ago | [YT] | 10

eedina

ಗುಜರಾತ್‌: 12 ವರ್ಷಗಳ ದಾಂಪತ್ಯದ ನಂತರ ಪತ್ನಿಯ ಮಾರಾಟ; ಸ್ನೇಹಿತರಿಂದ ನಿರಂತರ ಅತ್ಯಾಚಾರ

#Gujarat #WomenSafety #CrimeAgainstWomen #HumanRights #SexualViolence #JusticeForWomen #StopViolence #IndiaNews #GenderJustice #CrimeNews

10 hours ago | [YT] | 49

eedina

ಜೈಸಲ್ಮೇರ್‌ನಲ್ಲಿ ನೀರಿಲ್ಲದೆ ನೂರಾರು ಹಸುಗಳ ಸಾವು; ವೋಟಿಗಷ್ಟೇ ಗೋಮಾತೆ ಜಪ ಸಾಕೇ?

ಜೈಸಲ್ಮೇರ್ ಘಟನೆಯು ಕೇವಲ ಗೋವುಗಳ ಸಾವಿನ ಸಾಮಾನ್ಯ ಪ್ರಕರಣವಲ್ಲ; ಇದು ಗೋರಕ್ಷಣೆಯ ಸೋಗಿನಲ್ಲಿ ನಡೆಯುತ್ತಿರುವ ಪ್ರಸಕ್ತ ರಾಜಕೀಯದ ಕರಾಳ ಮುಖವಾಡವನ್ನು ಕಳಚಿದ ಪ್ರಮುಖ ಘಟನೆಯಾಗಿದೆ. ಕೇಂದ್ರ ಸರ್ಕಾರ ಮತ್ತು ಸಂಘ ಪರಿವಾರ ಕೇವಲ ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಮತ್ತು ಮುಸ್ಲಿಮರನ್ನು ಹತ್ತಿಕ್ಕಲು ಗೋವನ್ನು ಬಳಸಿಕೊಳ್ಳುತ್ತಿವೆಯೇ ಹೊರತು, ಅವುಗಳ ರಕ್ಷಣೆಯ ಬಗ್ಗೆ ನೈಜ ಕಾಳಜಿ ಅವರಿಗಿಲ್ಲ ಎಂಬುದನ್ನು ಈ ಭೀಕರ ಮೌನವು ದೃಢಪಡಿಸಿದೆ

#Jaisalmer #CowDeaths #WaterCrisis #GauMata #AnimalRights #Rajasthan #CowProtection #PoliticalDebate #SaveCattle #IndiaNews

10 hours ago | [YT] | 426

eedina

ಕೊಪ್ಪಳ | ಬಲ್ಡೋಟಾ ಕಾರ್ಖಾನೆ ಅವಾಂತರ: ಸುತ್ತಮುತ್ತಲಿನ ಹಳ್ಳಿಗರ ಜೀವನ್ಮರಣದ ಹೋರಾಟ

ಕೊಪ್ಪಳ ತಾಲೂಕಿನ ಸುತ್ತಮುತ್ತಲಿನ ಜನರ ಸ್ಥಿತಿ ಸದ್ಯ ಆತಂಕದಲ್ಲಿದೆ. ಒಂದು ಕಡೆ ಬೃಹತ್ ಬಂಡವಾಳ ಮತ್ತು ಅಭಿವೃದ್ಧಿಯ ಮಾತು ಕೇಳಿಬರುತ್ತಿದ್ದರೆ, ಮತ್ತೊಂದು ಕಡೆ ತಮ್ಮ ಭೂಮಿ, ಆರೋಗ್ಯ ಮತ್ತು ಮುಂದಿನ ಮಕ್ಕಳ ಬದುಕನ್ನು ಉಳಿಸಿಕೊಳ್ಳಲು ಜನಸಾಮಾನ್ಯರು ನಿರಂತರವಾಗಿ ಬೀದಿಗಿಳಿದು ಹೋರಾಟ ಮಾಡುತ್ತಿದ್ದಾರೆ. ಸರ್ಕಾರದ ಕಟ್ಟುನಿಟ್ಟಿನ ಮಧ್ಯಸ್ಥಿಕೆ ಇಲ್ಲದಿದ್ದರೆ ಈ ಭಾಗದ ಜನರ ಪರಿಸರ ಮತ್ತು ಆರೋಗ್ಯ ಪರಿಸ್ಥಿತಿ ಮತ್ತಷ್ಟು ಹದಗೆಡುವುದರಲ್ಲಿ ಯಾವುದೇ ಸಂಶಯವಿಲ್ಲ.

ವರದಿ : ರೇಖಾ ಹಾಸನ

#Koppal #BaldotaFactory #EnvironmentalIssues #VillagersProtest #SaveLand #PublicHealth #Karnataka #IndustrialPollution #PeopleStruggle #EnvironmentalJustice

11 hours ago | [YT] | 28

eedina

ಸಂದಿಗ್ಧ ಪರಿಸ್ಥಿತಿಯಲ್ಲಿ ಅಲ್ಪಸಂಖ್ಯಾತರ ಪರ ನಿಂತಿರುವ ಕಾಂಗ್ರೆಸ್ ಸರ್ಕಾರ*

ಹಿಂದಿನ ಬಿಜೆಪಿ ಸರ್ಕಾರ ಹೇರಿದ್ದ ಹಿಜಾಬ್ ಮೇಲಿನ ನಿಷೇಧವನ್ನು ಇತ್ತೀಚೆಗೆ ನಮ್ಮ ಸರ್ಕಾರ ವಾಪಸ್ ಪಡೆದಿದೆ. ತನ್ಮೂಲಕ ಮುಸ್ಲಿಂ ಯುವತಿಯರ ವಿದ್ಯಾಭ್ಯಾಸಕ್ಕೆ, ಉನ್ನತ ವ್ಯಾಸಂಗಕ್ಕೆ ಇದ್ದ ತೊಡಕೊಂದನ್ನು ನಿವಾರಿಸಿದೆ. ಹೀಗೆ ಹತ್ತು ಹಲವು ರೀತಿಯಲ್ಲಿ ಕೋಮು ಸೌಹಾರ್ದತೆ ರಾಜ್ಯದಲ್ಲಿ ಮರಳಿ ನೆಲೆಸಲು ಕ್ರಮ ಕೈಗೊಂಡಿರುವ ಸರ್ಕಾರವು ಜೊತೆಜೊತೆಯಲ್ಲಿ ಅಲ್ಪಸಂಖ್ಯಾತರ ಆರ್ಥಿಕ ಅಭಿವೃದ್ಧಿಗೂ ಒತ್ತು ನೀಡಿದೆ.

-ರಿಜ್ವಾನ್‌ ಅರ್ಷದ್‌, ಶಾಸಕರು

#CongressGovernment #MinorityRights #HijabBan #CommunalHarmony #KarnatakaPolitics #InclusiveDevelopment #MuslimWomen #EducationRights #RizwanArshad #SocialJustice

11 hours ago | [YT] | 41

eedina

ಜಿಬಿಎದಲ್ಲಿ 39 ಸಾವಿರ ಕೋಟಿ ಕಸದ ಅವ್ಯವಹಾರ: ಆಂಧ್ರದ ಗುತ್ತಿಗೆದಾರನಿಗೆ ಮಣೆ

#GBA #Corruption #WasteManagement #AndhraContractor #Scam #PublicFunds #IndiaNews #Governance #Accountability #PoliticalNews

12 hours ago | [YT] | 72

eedina

ಡೈನೋಸಾರ್‌ಗಳಿಗಿಂತಲೂ ಪುರಾತನ, ಬಾಂಬ್‌ ಬಿದ್ದರೂ ಬದುಕಬಲ್ಲವು: ʼಜಿರಳೆʼ ಜಗತ್ತಿನ ವಿಸ್ಮಯಗಳು ಒಂದೆರಡಲ್ಲ!

ಮುಂದಿನ ಬಾರಿ ಮನೆಯ ಮೂಲೆಯಲ್ಲಿ ʼಜಿರಳೆʼ ಪ್ರತ್ಯಕ್ಷವಾದರೆ, ಅದನ್ನು ಚಪ್ಪಲಿಯಿಂದ ಜಜ್ಜುವ ಮುನ್ನ, ನಿಮ್ಮ ಎದುರಿಗಿರುವುದು ಡೈನೋಸಾರ್‌ಗಳ ಕಾಲದಿಂದಲೂ ಅಣುಬಾಂಬ್ ವಿಕಿರಣಗಳನ್ನೂ ಸೋಲಿಸಿ ಗೆದ್ದು ಬಂದಿರುವ ಭೂಮಿಯ ಅತಿ ದೊಡ್ಡ ‘ಟೈಮ್ ಟ್ರಾವೆಲರ್’ ಎಂಬುದನ್ನು ನೆನಪಿಸಿಕೊಳ್ಳಿ.

ನೀಲಾ

#Cockroach #Dinosaurs #NatureFacts #Science #Wildlife #InsectWorld #Evolution #AmazingCreatures #TimeTraveler #DidYouKnow

13 hours ago | [YT] | 186