Real-time updates, local insights, and objective reporting from the heart of Tumakuru. Focus Tumkur: Bringing the facts into focus.


Focus Tumkur

ಅಭಿನಂದನೆಗಳು…! 💐

ಫೋಕಸ್ ತುಮಕೂರು ನ್ಯೂಸ್ ಚಾನೆಲ್ ವತಿಯಿಂದ ತಿಪಟೂರು ತಾಲೂಕಿನ ವರದಿಗಾರರಾಗಿ ನೂತನವಾಗಿ ಆಯ್ಕೆಯಾಗಿರುವ ಶ್ರೀ ಯತೀಶ್ ಕೆ. ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು.

ತಮ್ಮ ಪತ್ರಿಕೋದ್ಯಮದ ಪಯಣವು ಯಶಸ್ವಿಯಾಗಲಿ. ನಿಷ್ಪಕ್ಷಪಾತ, ಜನಪರ ಹಾಗೂ ಜವಾಬ್ದಾರಿಯುತ ಸುದ್ದಿಗಳ ಮೂಲಕ ಸಮಾಜದ ಧ್ವನಿಯಾಗಿ ಉತ್ತಮ ಸೇವೆ ಸಲ್ಲಿಸಲಿ ಎಂದು ಹಾರೈಸುತ್ತೇವೆ.

ತಮ್ಮ ಮುಂದಿನ ಎಲ್ಲಾ ಕಾರ್ಯಗಳಿಗೆ ಶುಭವಾಗಲಿ.

- ಫೋಕಸ್ ತುಮಕೂರು ನ್ಯೂಸ್ ಚಾನೆಲ್ ಕುಟುಂಬ

#FocusTumkurNews #ತುಮಕೂರು #ತಿಪಟೂರು #ಯತೀಶ್_ಕೆ #ಹೊಸ_ವರದಿಗಾರ #ಅಭಿನಂದನೆಗಳು #ಪತ್ರಿಕೋದ್ಯಮ #ಕನ್ನಡಸುದ್ದಿ #TumakuruNews #Tiptur #Reporter #Media #Journalism #BreakingNews #FocusNews #KarnatakaNews #NewsChannel #TeamFocus #BestWishes #Congratulations

1 week ago | [YT] | 6

Focus Tumkur

ಗಿಲ್ಲಿಯ 'ಪಳಾರ್' ಸಿನಿಮಾಗೆ ಕ್ಲಾಪ್ ಮಾಡಿ ಶುಭ ಹಾರೈಸಿದ ಕ್ರೇಜಿಸ್ಟಾರ್ V. Ravichandran

#PalarMovie #Ghilli #CrazyStarRavichandran #KannadaCinema #Sandalwood #MovieLaunch #KannadaNews #FilmMuhurtha #FocusTumkurNews

3 weeks ago | [YT] | 0

Focus Tumkur

1 month ago | [YT] | 3

Focus Tumkur

1 month ago | [YT] | 2

Focus Tumkur

ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ವರ್ಕಿಂಗ್ ಕಮಿಟಿ ಸದಸ್ಯರಾಗಿ ಸಿದ್ದರಾಮಯ್ಯ ನೇಮಕ

ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ವರ್ಕಿಂಗ್ ಕಮಿಟಿ (CWC) ಸದಸ್ಯರಾಗಿ Siddaramaiah ಅವರನ್ನು ನೇಮಕ ಮಾಡಿ ಅಧಿಕೃತ ಆದೇಶ ಹೊರಡಿಸಲಾಗಿದೆ. ಪಕ್ಷದ ಉನ್ನತ ಮಟ್ಟದ ನೀತಿ ನಿರ್ಧಾರ ಮತ್ತು ಸಂಘಟನಾ ಚಟುವಟಿಕೆಗಳಲ್ಲಿ ಪ್ರಮುಖ ಪಾತ್ರವಹಿಸುವ ಕಾಂಗ್ರೆಸ್ ವರ್ಕಿಂಗ್ ಕಮಿಟಿಗೆ ಅವರ ನೇಮಕ ಮಹತ್ವದ್ದಾಗಿದೆ.

ಈ ನೇಮಕದ ಮೂಲಕ ಪಕ್ಷದ ಸಂಘಟನೆ ಬಲವರ್ಧನೆ ಹಾಗೂ ಮುಂಬರುವ ರಾಜಕೀಯ ಕಾರ್ಯತಂತ್ರ ರೂಪಿಸುವಲ್ಲಿ ಅವರ ಅನುಭವ ಮತ್ತು ನಾಯಕತ್ವವನ್ನು ಬಳಸಿಕೊಳ್ಳಲು ಕಾಂಗ್ರೆಸ್ ಹೈಕಮಾಂಡ್ ನಿರ್ಧರಿಸಿದೆ. ಪಕ್ಷದ ಕಾರ್ಯಕರ್ತರು ಹಾಗೂ ಮುಖಂಡರು ಈ ನೇಮಕವನ್ನು ಸ್ವಾಗತಿಸಿದ್ದಾರೆ.

#Congress #Siddaramaiah #CongressWorkingCommittee #CWC #KarnatakaPolitics #CongressParty #PoliticalNews #Karnataka #FormerCM #PartyLeadership

1 month ago | [YT] | 3

Focus Tumkur

1 month ago | [YT] | 2

Focus Tumkur

ಕನ್ನಡ ಚಿತ್ರರಂಗಕ್ಕೆ ಆಘಾತ: ನಟ-ನಿರ್ಮಾಪಕ ದಿಲೀಪ್ ರಾಜ್ ನಿಧನ

ಕನ್ನಡ ಚಿತ್ರರಂಗದ ಖ್ಯಾತ ನಟ ಹಾಗೂ ನಿರ್ಮಾಪಕ ದಿಲೀಪ್ ರಾಜ್ ಅವರು ಹೃದಯಾಘಾತದಿಂದ ಇಂದು ನಿಧನರಾಗಿದ್ದಾರೆ. ಇಂದು ಬೆಳಗಿನ ಜಾವ ತೀವ್ರ ಹೃದಯಾಘಾತ ಸಂಭವಿಸಿದ ಹಿನ್ನೆಲೆ ಅವರನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ ಅವರು ಕೊನೆಯುಸಿರೆಳೆದಿದ್ದಾರೆ.

ದಿಲೀಪ್ ರಾಜ್ ಅವರು ಕನ್ನಡ ಸಿನಿಮಾಗಳು ಹಾಗೂ ಧಾರಾವಾಹಿಗಳ ಮೂಲಕ ಅಪಾರ ಅಭಿಮಾನಿಗಳನ್ನು ಗಳಿಸಿದ್ದರು. ‘ಮಿಲನ’, ‘ಯು-ಟರ್ನ್’, ‘ಹಿಟ್ಲರ್ ಕಲ್ಯಾಣ’ ಸೇರಿದಂತೆ ಅನೇಕ ಚಿತ್ರಗಳು ಮತ್ತು ಧಾರಾವಾಹಿಗಳಲ್ಲಿ ಅಭಿನಯಿಸಿ ಜನಮನ ಗೆದ್ದಿದ್ದರು.

ಅವರ ಅಕಾಲಿಕ ನಿಧನಕ್ಕೆ ಕನ್ನಡ ಚಿತ್ರರಂಗದ ಗಣ್ಯರು, ಅಭಿಮಾನಿಗಳು ಹಾಗೂ ಸಹ ಕಲಾವಿದರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
ಓಂ ಶಾಂತಿ. 🙏
#DileepRaj #RIPDileepRaj #KannadaActor #KannadaCinema #Sandalwood #KannadaFilmIndustry #HeartAttack #ActorDileepRaj #ProducerDileepRaj #KannadaNews #BreakingNews #FocusTumkur #OmShanti #Tribute #SandalwoodNews

2 months ago | [YT] | 2

Focus Tumkur

ಫೋಕಸ್ ತುಮಕೂರ್ ನ್ಯೂಸ್ ಚಾನೆಲ್‌ನ ತುಮಕೂರು ಜಿಲ್ಲೆ ಗುಬ್ಬಿ ತಾಲೂಕು ವರದಿಗರರಾಗಿ ಆಯ್ಕೆಯಾಗಿರುವ ಶಿವಕುಮಾರ್ ಹೆಚ್ ಅವರಿಗೆ ಹಾರ್ದಿಕ ಅಭಿನಂದನೆಗಳು 🎉👏

ನಿಮ್ಮ ಪತ್ರಿಕೋದ್ಯಮ ಸೇವೆ ಇನ್ನಷ್ಟು ಜನರಿಗೆ ಉಪಯುಕ್ತವಾಗಲಿ. ಸತ್ಯ ಮತ್ತು ನ್ಯಾಯದ ಪರವಾಗಿ ನಿಮ್ಮ ಧ್ವನಿ ಸದಾ ಮೊಳಗಲಿ ಎಂದು ಹಾರೈಸುತ್ತೇವೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಯಶಸ್ಸುಗಳನ್ನು ಸಾಧಿಸಲಿ ಎಂಬುದು ನಮ್ಮ ಆಶಯ.

💐 ಶುಭಾಶಯಗಳು 💐

#FocusTumkur
#TumkurNews
#BreakingNews
#Tumkur
#Gubbi
#Devnahalli
#BangaloreRural
#Reporter
#Journalism
#Media
#Congratulations
#PressMedia
#NewsUpdate
#KarnatakaNews

2 months ago | [YT] | 1